
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.
ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

ಗುರು-ಮುಖ-ಪದ್ಮ-ವಾಕ್ಯ
ಒಬ್ಬ ವ್ಯಕ್ತಿ ಸ್ನೇಹಿತನ ಮನೆಗೆ ಭೇಟಿ ನೀಡಿದಾಗ, ಸ್ನೇಹಿತ ಅವನನ್ನು ಪ್ರೀತ್ಯಾದರಗಳಿಂದ ಸ್ವಾಗತಿಸುತ್ತಾನೆ. ಉತ್ತಮವಾದ ಸುಖಾಸನವನ್ನು ನೀಡಿ ಉಪಚರಿಸುತ್ತಾನೆ…
ಲೇಖನಗಳು

ಸಂದರ್ಶಕ: ಸಕಲ ವೈದಿಕ ಸಾಹಿತ್ಯ ಗ್ರಂಥಗಳು ಹಾಗೂ ಗುರುಶಿಷ್ಯ ಪರಂಪರೆಯ ಎಲ್ಲ ಮಹಾನ್ ಸಂತರು ದೃಢಪಡಿಸಿರುವಂತೆ ಅವನಿಗೆ (ಕೃಷ್ಣನಿಗೆ) ನಿರಂತರತೆ…

ಭೂಮಿಯು ಹಿಂದೆ ರಾಜ ನಾಭಿಯ ಆಡಳಿತದಲ್ಲಿ ಅಜನಾಭ ಎಂದು ಕರೆಯಲ್ಪಡುತ್ತಿತ್ತು. ಭರತ ಮಹಾರಾಜ ಈ ಭೂಮಿಯನ್ನು ಆಳಿದನಂತರ…

ಶ್ರೀ ಚೈತನ್ಯ ಪ್ರಭುಗಳು ಕೃಷ್ಣಭಕ್ತಿಯನ್ನು ಜನಗಳ ಹೃದಯದಲ್ಲಿ ತುಂಬಿ ಜನರ ಮನಸ್ಸು ಕೃಷ್ಣಪಜ್ಜೆಯಲ್ಲಿ ಲಯಿಸುವಂತೆ ಮಾಡಿದ ಸಂತಶ್ರೇಷ್ಠರು…

ಶಿಷ್ಯ : ”ಶ್ರೀಲ ಪ್ರಭುಪಾದರೆ, ಹಿಂದೆ ನಿಮ್ಮ ವೈದಿಕ ಸಂಸ್ಕೃತಿಯು ಭಾರತದಲ್ಲಿ ಬಹು ಭದ್ರವಾಗಿ ನೆಲೆಗೊಂಡಿತ್ತು…

ದೇವರು ಇದ್ದಾನೆಯೇ?” ಎಂಬ ಪ್ರಶ್ನೆಗೆ ಮಹಾತ್ಮ ಗಾಂಧಿಯವರು ಉತ್ತರಿಸಿದ್ದು “ದೇವರು ಇದ್ದಾನೆ ಅಥವಾ ಇಲ್ಲ ಎನ್ನುವುದು ವ್ಯಕ್ತಿಯ ನಂಬಿಕೆಗೆ ಸೇರಿದ್ದು” ಎಂದು…
ಮಕ್ಕಳ ಕಥೆ

ದ್ರಾವಿಡ ದೇಶದಲ್ಲಿ ಪಾಂಡ್ಯ ಎಂದೊಂದು ರಾಜ್ಯ. ವೈಷ್ಣವನಾದ ಇಂದ್ರದ್ಯುಮ್ನನೆಂಬುವನು ಆ ರಾಜ್ಯವನ್ನಾಳುತ್ತಿದ್ದನು…

ಹಜಾರದ ಪಕ್ಕದಲ್ಲಿ ಒಂದು ಬಾಗಿಲಿನಿಂದ ಅಡುಗೆ ಕೋಣೆ ಭಾಗಶಃ ಕಾಣುತ್ತಿದೆ. ಹಜಾರದಲ್ಲಿ ಸಾಧುವೊಬ್ಬರು ಜಪಸರ ಹಿಡಿದು ಜಪಿಸುತ್ತ ಕುಳಿತಿದ್ದಾರೆ…

ಜೋಡಿ ಅರ್ಜುನ ಮರಗಳು ಕೆಳಗುರುಳಿದ ಘಟನೆ ಆದಮೇಲೆ, ನಂದ ಮಹಾರಾಜನ ಮುಖ್ಯತ್ವದಲ್ಲಿ ಎಲ್ಲ ಗೋಪಾಲಕರೂ ಒಂದು ಕಡೆ ಸೇರಿದರು…
ಪಾಕಶಾಲೆ
ವಿಭಿನ್ನ ಭಕ್ಷ್ಯಗಳು…
ಏಕಾದಶಿ ವಿಶೇಷ ಭಕ್ಷ್ಯಗಳು
ಪುಣ್ಯ ಕ್ಷೇತ್ರ
ಪುರಾಣ ಕಥೆ
ಸಂಪಾದಕೀಯ

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ ಮಾಡುತ್ತಾರೆ. …

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….

“ಕೃಷ್ಣನ ಆಕಾರವು ಮಾಯೆ ಎಂದು ಹೇಳುವ ಈ ಸಿದ್ಧಾಂತವನ್ನು ಶಂಕರರು ಏಕೆ ಬೋಧಿಸಿದರು? ಪ್ರಭು ಶಿವನು ಶ್ರೀ ಕೃಷ್ಣನ ಭಕ್ತನಾಗಿದ್ದರೆ, ಯಾವುದೇ ಭಕ್ತನು ತನ್ನ ಪೂಜಾರ್ಹ ಪ್ರಭುವನ್ನು ದೂಷಿಸುವನೇ?” ….
ಮುಂಬರುವ ಕಾರ್ಯಕ್ರಮಗಳು
ವಿಡಿಯೋ
ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि न नीयते ।
दाने नैव क्षयं याति विद्यारत्नं महाधनम् ॥
ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.
ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.
ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.