ಭಕ್ತಿವೇದಾಂತ ದರ್ಶನ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.
ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ
ಗುರು-ಮುಖ-ಪದ್ಮ-ವಾಕ್ಯ
ವಾಸ್ತವವಾಗಿ ಅನಾದಿಕಾಲದಿಂದಲೂ ಎಲ್ಲ ದಿವ್ಯವಾದಿಗಳು ಪರಮ ಪುರುಷ ಶ್ರೀಕೃಷ್ಣನಿಗೆ ಆನಂದಭರಿತರಾಗಿ ಭಕ್ತಿಸೇವೆಯನ್ನು ಸಲ್ಲಿಸುತ್ತಿದ್ದಾರೆ….
ಲೇಖನಗಳು
ಶ್ರೀ ವೃಂದಾವನ ದಾಸ ಠಾಕುರರು ಜನಿಸಿದ್ದು ಮಾಮಗಾಚ್ಚಿಯಲ್ಲಿ. ಅದು ನವದ್ವೀಪ ಧಾಮದ ಶ್ರೀ ಮೋದ್ರುಮ ದ್ವೀಪದಲ್ಲಿದೆ. ಅವರ ತಾಯಿ ಶ್ರೀಮತಿ ನಾರಾಯಣಿ ದೇವಿ ಅವರು ಸಾಮಾನ್ಯರಲ್ಲ…
ಮಕ್ಕಳ ಕಥೆ
ಇಲ್ಲೊಂದು ಸ್ವಾರಸ್ವವಾದ ಕಥೆ ಇದೆ. ಆಲೋಚಿಸಿ. ರಾಜನಂತೆ ಪ್ರತಿಯೊಬ್ಬರಿಗೂ 4 ಪತ್ನಿಯರು!…
ಪಾಕಶಾಲೆ
ಎಲ್ಲ ರೀತಿಯ ರಾಯತಗಳು ರೊಟ್ಟಿ, ಚಪಾತಿ, ಪೂರಿ ಮತ್ತು ಊಟದೊಂದಿಗೆ ಹೊಂದುತ್ತವೆ…
ಎಲ್ಲ ರೀತಿಯ ಗೊಜ್ಜುಗಳು ರೊಟ್ಟಿ, ಚಪಾತಿಗೆ ಹೊಂದುತ್ತವೆ…
ಪುಣ್ಯ ಕ್ಷೇತ್ರ
ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯವು ಕೇರಳದ ಕಾಸರಗೋಡು ಜಿಲ್ಲೆಯಲ್ಲಿದೆ. ಕಾಸರಗೋಡು ಪಟ್ಟಣದಿಂದ ಎಂಟು ಮೈಲಿ ಉತ್ತರಕ್ಕಿರುವ ಕುಂಬಳ ಎಂಬ ಪಟ್ಟಣದಲ್ಲಿದೆ….
ಈಗಿನ ಬನ್ನೇರುಘಟ್ಟ ಅರಣ್ಯಪ್ರದೇಶವು ಹಿಂದೆ ಚಂಪಕ ಮರಗಳ ಅರಣ್ಯವಾಗಿದ್ದು, ದೇವರಿಗೆ `ಚಂಪಕರಾಯ’ ಎಂಬ ಹೆಸರು. ತಪಸ್ವಿಗಳ ಕ್ಷೇತ್ರವಾಗಿತ್ತು…
ಪುರಾಣ ಕಥೆ
ಸಂಪಾದಕೀಯ
ಬ್ರಿಟಿಷರಿಂದ ಮುಕ್ತಿ ಪಡೆದು 76 ವರ್ಷಗಳಾದವು; ಸಂಸಾರ ಚಕ್ರದಿಂದ ವಿಮುಕ್ತಿ ಪಡೆಯುವುದು ಎಂದು?
ಮುಂಬರುವ ಕಾರ್ಯಕ್ರಮಗಳು
ವಿಡಿಯೋ
ನಮ್ಮನ್ನು ಬೆಂಬಲಿಸಿ
ज्ञातिभिर्वण्टयते नैव चोरेणापि न नीयते ।
दाने नैव क्षयं याति विद्यारत्नं महाधनम् ॥
ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.
ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.
ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.