-
ಜಗನ್ಮೋಹನ ಶ್ರೀರಂಗನಾಥಸ್ವಾಮಿ ದೇವಸ್ಥಾನ ಮಧ್ಯರಂಗ

ಆದಿ ರಂಗ, ಮಧ್ಯ ರಂಗ ಮತ್ತು ಅಂತ್ಯ ರಂಗ ಅತ್ಯಂತ ಪವಿತ್ರ ಸ್ಥಳಗಳು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿಯು ಆದಿ ರಂಗ. ಅದೇ ಜಿಲ್ಲೆಯ…
-
ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ತಿ. ನರಸೀಪುರ

ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿರುವ ಗುಂಜಾ ನರಸಿಂಹಸ್ವಾಮಿ ದೇವಸ್ಥಾನವು ಪ್ರಾಚೀನ ಮಂದಿರಗಳಲ್ಲಿ ಒಂದು. ಸರಿ ಸುಮಾರು ಒಂದು ಸಾವಿರ ವರ್ಷಗಳ…
-
ಗದುಗಿನ ವೀರನಾರಾಯಣ

ಪ್ರಸಿದ್ಧ ಪುಣ್ಯ ಕೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು…
-
ಮೇಲುಕೋಟೆ

ದಕ್ಷಿಣದಲ್ಲೇ ಏಕೆ ಭಾರತದಲ್ಲೇ ವಿರಾಜಿಸುವ ಪವಿತ್ರ ಕ್ಷೇತ್ರ ಮೇಲುಕೋಟೆ. ಇದು ಕಾವೇರಿ ನದಿಗೆ ಉತ್ತರದಲ್ಲಿ, ನಾರಾಯಣಗಿರಿಯ ಮೇಲೆ ವಿರಾಜಿಸುತ್ತಿದೆ…
